ಕಬ್ಜ ಮೆಚ್ಚಿದ ಪವನ್ ಕಲ್ಯಾಣ್! ಆರ್. ಚಂದ್ರು ಕೆಲಸಕ್ಕೆ ಭೇಷ್ ಎಂದ ತೆಲುಗು ಪವರ್ ಸ್ಟಾರ್…

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಆರ್ ಚಂದ್ರೂ ರನ್ನು ತಬ್ಬಿ ಭೇಷ್ ಅಂದಿದ್ದೇಕೆ? ಮೊದಲಾರ್ಧ ಪಕ್ಕಾ ಇಂಡಿಯನ್ ಮತ್ತು ದ್ವಿತೀಯಾರ್ಧ ಹಾಲಿವುಡ್ ರೇಂಜ್ ಎಂದ ತೆಲುಗಿನ ಪವರ್ ಸ್ಟಾರ್ …ಇಂದು ಮದ್ಯ ರಾತ್ರಿ ಸಿನಿಮಾ ನೋಡಿದ್ದು ಹೇಗೆ?ಯಾಕಷ್ಟು ಕುತೂಹಲ ಸಿನಿಮಾ ಬಗ್ಗೆ ಯಾಕೆ ಮೆಚ್ಚಿ ಚಂದ್ರು ಅವರನ್ನು ತಬ್ಬಿಕೊಂಡು ಕೊಂಡಾಡಿದ್ದಾರೆ.


ಕಬ್ಜ ನೋಡಿದ ಪವನ್ ಕಲ್ಯಾಣ್ ಚಂದ್ರೂ ರನ್ನುಹಾಡಿ ಹೊಗಳಿದ್ದಲ್ಲದೇ ಮೇಕಿಂಗ್ ಕಥೆ ಚಿತ್ರಕಥೆ ಅದರಲ್ಲೂ ಕ್ಲೈಮಾಕ್ಸ್ ಕೊಂಡಾಡಿದ್ದಾರೆ.ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸುದ್ದಿಯಾಗುತ್ತಿರುವಂತೆ ಕಬ್ಜ ನಂತರ ಪವನ್ ಕಲ್ಯಾಣ್ ಗೆ ಚಂದ್ರೂ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆಂದು ಬಹಿರಂಗಗೊಂಡಿದೆ.

ಅದೇನೋ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಗಳೆಲ್ಲ ತೆಲುಗಿಗೆ ಹೋಗುತ್ತಿದ್ದಾರೆ. ಸಲಾರ್ ನಂತರ ಕನ್ನಡದ ಸ್ಟಾರ್ ನಿರ್ದೇಶಕ ಚಂದ್ರೂ ತೆಲುಗಿನ ಪವರ್ ಗೆ ಪವರ್ ಬ್ಯಾಂಕ್ ಆಗುತ್ತಿದ್ದಾರೆ.

Related Posts

error: Content is protected !!