ಸಂಚಾರಿ ವಿಜಯ್ ಕನಸಿಗೆ ಜೀವ ತುಂಬಿದ ಉಸಿರು ತಂಡ‌!

ಸಂಚಾರಿ ವಿಜಯ್ ಅರ್ಧಕ್ಕೆ ಬದುಕನ್ನ ಅಂತ್ಯಗೊಳಿಸಿ ಮರಳಿಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಸಿನಿಮಾ ಪಾತ್ರಗಳ ಮೂಲಕ ಮಾತ್ರವಲ್ಲದೇ ,

https://m.facebook.com/story.php?story_fbid=4548656975168303&id=100000721371078

ಬದುಕಿದ್ದಷ್ಟು ದಿನ ಮಾಡಿದ ಸಮಾಜಮುಖಿ ಕೆಲಸಗಳ ಮೂಲಕ ವಿಜಯ್ ಜೀವಂತವಾಗಿದ್ದಾರೆ. ಇದೀಗ ಉಸಿರು ತಂಡ ವಿಜಯ್ ಕಂಡ ಕನಸಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ.

ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ನರಳುತ್ತಿದ್ದ ಕುಟುಂಬಗಳನ್ನ ರಕ್ಷಣೆ ಮಾಡುವಂತಹ ಕೆಲಸವನ್ನು ‘ ಉಸಿರು’ ತಂಡ ಮಾಡಿಕೊಂಡು ಬಂದಿದ್ದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ ಈಗಲೂ ಉಸಿರು ತಂಡದ ಕಾರ್ಯ ಮುಂದುವರೆದಿದೆ.

ಸಂಚಾರಿ ವಿಜಯ್ ಅವರ ಆಸೆಯಂತೆ ,
ಅವರ ಸ್ಮರಣಾರ್ಥ ಉಸಿರು ಬಳಗದಿಂದ
ನಾಗರಹೊಳೆ ವಲಯದ ಬುಡಕಟ್ಟು ಜನಾಂಗದ ಮನೆಗಳ ಮೇಲ್ಚಾವಣಿಗೆ ಟಾರ್ಪಾಲಿನ್ ಹೊದಿಕೆ ಹೊದಿಸುವ ಕಾರ್ಯಕ್ರಮದ ಮೊದಲ ದಿನ ಯಶಸ್ವಿಯಾಗಿ ಮುಗಿದಿದೆ.

Related Posts

error: Content is protected !!